ಸಮಿತಿ ಅಧ್ಯಕ್ಷ ಮನೋರಂಜನ್ ಕೆ. ಆರ್., ಕಾರ್ಯದರ್ಶಿ ತಪೋಧನ್ ಶೆಟ್ಟಿ, ಕೋಶಾಧಿಕಾರಿ ಉಮೇಶ್ ಸಾಲ್ಯಾನ್, ವಲಯಾಧ್ಯಕ್ಷ ರಮಾನಂದ ನೂಜಿಪ್ಪಾಡಿ, ವಿಜಯ ರೈ. ಕೆ., ಜಾನ್ ಸಿರಿಲ್ ಡಿಸೋಜ, ಮಂಗೇಶ್ ಭಟ್, ಕೆ.ಸಿ. ನಾರಾಯಣನ್, ಬಾಲಕೃಷ್ಣ ಶೆಟ್ಟಿ , ಪ್ರಾಂತ್ಯ ರಾಯಭಾರಿ ರಾಧಾಕೃಷ್ಣ ರೈ, ಮುಖ್ಯ ಸಂಚಾಲಕ ಸುಧಾಕರ ಆಚಾರ್ಯ, ಶ್ರೀನಿವಾಸ ಪೂಜಾರಿ, ಶಾಶ್ವತ ಯೋಜನೆ ಅಧ್ಯಕ್ಷ ಕೃಷ್ಣಶ್ಯಾಂ, ಆತಿಥೇಯ ಘಟಕ ಅಧ್ಯಕ್ಷ ಉಮೇಶ್ ಆಚಾರ್, ಕೋಶಾಧಿಕಾರಿ ಜಗದೀಶ್ ಬಿ.ಎಸ್., ರಾಧಾಕೃಷ್ಣ ಬಂಟ್ವಾಳ ಇದ್ದರು. ಕಾರ್ಯಕ್ರಮ ನಿರೂಪಿಸಿದರು. ದಾಮೋದರ ಬಿ.ಎಂ. ಸಹಕರಿಸಿದರು.