ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್, ಯೋಜನಾಧಿಕಾರಿ ಸುಧೀರ್ ಜೈನ್, ಪ್ರಬಂಧಕ ಸಚಿನ್, ರಾಜೇಂದ್ರ ರೈ, ಸುದರ್ಶನ್, ಹರಿಪ್ರಸಾದ್, ಶಾಂತ, ಹೇಮಾವತಿ ವಿ.ಹೆಗ್ಗಡೆ, ಸುಪ್ರಿಯಾ ಹರ್ಷೇಂದ್ರ ಕುಮಾರ್, ಕಿಯೋಸ್ಕ್ ಅಧಿಕಾರಿಗಳು, ಬ್ಯಾಂಕ್ ಆಫ್ ಬರೋಡದ ಪ್ರಾದೇಶಿಕ ಪ್ರಬಂಧಕ ಕಿರಣ್ ರೆಡ್ಡಿ, ಪ್ರಬಂಧಕ ವಿಜಯ ಪಾಟೀಲ್ ಇದ್ದರು. ಉಜಿರೆಯ ಪೂರಣ್ ವರ್ಮ ಸೇವಾಕೇಂದ್ರ ಸಂಯೋಜನೆಯಲ್ಲಿ ಸಹಕರಿಸಿದರು.