ಉಪಾಧ್ಯಕ್ಷರಾಗಿ ಮೊಹಮ್ಮದ್ ಹುಸೇನ್ ಮತ್ತು ಸೈಮನ್ ಲೋಬೊ, ಕಾರ್ಯದರ್ಶಿಯಾಗಿ ದೀಪಕ್ ಕುಮಾರ್ ಆಯ್ಕೆಯಾದರು. ಶರತ್ ಕುಮಾರ್ (ಜೊತೆ ಕಾರ್ಯದರ್ಶಿ), ಲಕ್ಷ್ಮಿ ಸುವರ್ಣ (ಕೋಶಾಧಿಕಾರಿ), ಟೆರೆನ್ಸ್ ಅಜಯ್ (ಕ್ರೀಡಾ ಸಮಿತಿಯ ಮೇಲ್ವಿಚಾರಕ), ಸಂತೋಷ್ ಕುಮಾರ್ ಶೆಟ್ಟಿ (ಅಭಿವೃದ್ಧಿ ಸಮಿತಿ ಮೇಲ್ವಿಚಾರಕ), ಸಿ.ಎಸ್.ಭಂಡಾರಿ (ಸಂಘಟನಾ ಕಾರ್ಯದರ್ಶಿ), ಅಬ್ದುಲ್ ಖಾದರ್ ನಿಯಾಜ್, ಅಶೋಕ್ ಕುಮಾರ್ ಹೆಗ್ಡೆ, ರಿಯಾಜ್ ಹಸನ್, ಅನಿಲ್ ರಾವ್ ಬಿ.ಎಸ್ ಮತ್ತು ದೇವದಾಸ್ ಆರ್ಕೋಟ್ (ಕಾರ್ಯಕಾರಿ ಸಮಿತಿ ಸದಸ್ಯರು) ಆಯ್ಕೆಯಾದರು ಎಂದು ಪ್ರಕಟಣೆ ತಿಳಿಸಿದೆ.