'ಜ್ಯೂಸ್ ಜಂಕ್ಷನ್ ಎದುರು ಕಾರನ್ನು ನಿಲ್ಲಿಸಿ ಪಾನೀಯ ಸೇವಿಸುತ್ತಿದ್ದೆವು. ಕಾರಿನ ಎಂಜಿನ್ ಆಫ್ ಮಾಡಿರಲಿಲ್ಲ. ಕಾರಿನ ಮುಂಭಾಗದಲ್ಲಿ ಹೊಗೆ ಬರುತ್ತಿರುವುದು ಕಾಣಿಸಿತು. ನೀರು ಹಾಕಿ ಬೆಂಕಿ ನಂದಿಸುವಷ್ಟರಲ್ಲಿ ಎಂಜಿನ್ ನ ಕೆಲವು ಭಾಗಗಳು ಸುಟ್ಟು ಹೋಗಿವೆ' ಎಂದು ಮಂಗಳೂರಿನವರೇ ಆದ ರಿಫಾದ್ 'ಪ್ರಜಾವಾಣಿ'ಗೆ ತಿಳಿಸಿದರು.