ಮಂಗಳವಾರ, 9 ಜೂನ್ 2026
×
ADVERTISEMENT

ದಕ್ಷಿಣ ಕನ್ನಡ: ಆಪತ್ ಮಿತ್ರರಿಗೆ ಸಿಗದ ರಕ್ಷಾ ಕವಚ

Published : 17 ಮೇ 2026, 0:10 IST
Last Updated : 17 ಮೇ 2026, 4:48 IST
ADVERTISEMENT
ಫಾಲೋ ಮಾಡಿ
Comments
ತಾಂತ್ರಿಕ ಕಾರಣದಿಂದ ಆಪತ್ ಮಿತ್ರರಿಗೆ ಕಿಟ್ ವಿತರಣೆ ವಿಳಂಬವಾಗಿದ್ದು, ಅನುಮತಿ ದೊರೆತ ತಕ್ಷಣ ವಿತರಿಸಲಾಗುವುದು. ಸರ್ಕಾರ ಇದಕ್ಕೆ ಅನುದಾನ ಮೀಸಲಿಟ್ಟಿದೆ.
– ನವಾಝ್, ಅಗ್ನಿಶಾಮಕ ದಳದ ಅಧಿಕಾರಿ ಹಾಗೂ ಜಿಲ್ಲಾ ನೋಡಲ್ ಅಧಿಕಾರಿ
ಈ ಬಾರಿ ಯುವ ಆಪತ್‌ ಮಿತ್ರ
ಪ್ರಕೃತಿ ವಿಕೋಪದಲ್ಲಿ ಸ್ವಯಂ ಸೇವಕರಾಗಿ ದುಡಿಯಲು ಯುವ ಆಪತ್ ಮಿತ್ರ ತಂಡ ರಚನೆಗೆ ಸರ್ಕಾರ ಸೂಚನೆ ನೀಡಿದೆ. ಇದರ ಹೆಸರೇ ಸೂಚಿಸುವಂತೆ ಯುವಜನರಿಗೆ ಆದ್ಯತೆ ನೀಡಿ, ಗೃಹ ರಕ್ಷಕ ದಳ, ಅಗ್ನಿಶಾಮಕ ದಳ, ಜಿಲ್ಲಾಡಳಿತದಿಂದ ತರಬೇತಿ ನೀಡಲಾಗುತ್ತದೆ. ತರಬೇತಿಯ ಮಾರ್ಗಸೂಚಿ ಪ್ರಕಟಗೊಂಡ ತಕ್ಷಣ ತರಬೇತಿ ಪ್ರಾರಂಭಿಸುತ್ತೇವೆ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT