ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಉಪಮೇಯರ್ ಮೊಹಮ್ಮದ್ ಕುಂಜತ್ತಬೈಲ್, ಮಹಾನಗರ ಪಾಲಿಕೆ ಸದಸ್ಯ ನವೀನ್ ಡಿಸೋಜ ಮಾತನಾಡಿದರು. ಪ್ರಮುಖರಾದ ಭಾಸ್ಕರ್ ರಾವ್, ಅಪ್ಪಿಲತಾ, ಗೀತಾ ಪಾಂಡೇಶ್ವರ, ಸಂತೋಷ್ ಶೆಟ್ಟಿ, ಸದಾಶಿವ ಶೆಟ್ಟಿ, ಎನ್.ಎಸ್. ಕರೀಂ, ಅಶಿತ್ ಪಿರೇರಾ, ಶೋಭಾ ಕೇಶವ, ತೆರೆಜಾ ಪಿಂಟೊ, ಮೀನಾ ಟೆಲ್ಲಿಸ್, ಸತೀಶ್ ಪೆಂಗಲ್, ಇಮ್ರಾನ್, ಯೂಸೂಫ್ ಉಚ್ಚಿಲ್, ಆರೀಫ್ ಬಾವ, ಮಹೇಶ್ ಕೋಡಿಕಲ್, ಜೇಮ್ಸ್ ಪ್ರವೀಣ್, ಹಸನ್ ಪಳ್ನೀರ್, ದೀಕ್ಷಿತ್ ಅತ್ತಾವರ ಇದ್ದರು. ಸಾಹುಲ್ ಹಮೀದ್ ವಂದಿಸಿದರು.