‘ಭಕ್ತರೆಲ್ಲ ಮನನೊಂದಿದ್ದು, ಗೆಜ್ಜೆಗಿರಿ ಕ್ಷೇತ್ರ ಹಾಗೂ ಪೊಸರಡ್ಕ ಕ್ಷೇತ್ರದ ದೈವಗಳ ಪ್ರಾರ್ಥನೆ ಸಲ್ಲಿಸಲಾಗಿತ್ತು. ಆದರೆ, ಮೂವರು ಮಕ್ಕಳು ತಾವು ಮಾಡಿದ ಕೆಲಸ ಒಪ್ಪಿಕೊಂಡಿದ್ದು, ಮಕ್ಕಳ ತಪ್ಪನ್ನು ಮನ್ನಿಸುವಂತೆ ಪೋಷಕರು ಮನವಿ ಮಾಡಿದ್ದರು. ಹೀಗಾಗಿ ಇಲ್ಲಿಗೆ ಮುಕ್ತಾಯ ಗೊಳಿಸಲಾಗಿದೆ’ ಎಂದು ಯಕ್ಷಗಾನ ಆಯೋಜಕರು ತಿಳಿಸಿದ್ದಾರೆ.