ಶ್ವೇತಭವನದಲ್ಲಿ ನಡೆದ ಗವರ್ನರ್ಗಳ ಸಭೆಯಲ್ಲಿ ಮಾತನಾಡಿದ ಅವರು, ಶಾಲೆಯ ಭದ್ರತೆಗೆ ನಿಯೋಜಿಸಿದ್ದ ಶಸ್ತ್ರಸಹಿತ ಉಪ ಶೆರಿಫ್ಗಳು, ವಿದ್ಯಾರ್ಥಿಯೊಬ್ಬ ನಡೆಸಿದ ದಾಳಿಯನ್ನು ಸಮರ್ಥವಾಗಿ ಎದುರಿಸದೆ ಇರುವುದು ನಾಚಿಕೆಗೇಡಿನ ವಿಷಯ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ದಾಳಿಯ ಸಂದರ್ಭದಲ್ಲಿ ಶಾಲೆಯ ಹೊರಗೆ ನಿಂತಿದ್ದ ಸಶಸ್ತ್ರಸಹಿತ ಸಂಪನ್ಮೂಲ ಅಧಿಕಾರಿಗೆ ಧೈರ್ಯವಿಲ್ಲ ಎಂದು ಟೀಕಿಸಿದ್ದಾರೆ.