ಶಾಸಕರಾದ ಸಂಜೀವ್ ಮಠಂದೂರು, ಡಾ.ವೈ. ಭರತ್ ಶೆಟ್ಟಿ, ಮಾಜಿ ಶಾಸಕ ಯೋಗೀಶ್ ಭಟ್, ಬಿಜೆಪಿ ಮುಖಂಡರಾದ ಗೋಪಾಲಕೃಷ್ಣ ಹೇರಳೆ, ಬ್ರಿಜೇಶ್ ಚೌಟ, ರವಿಶಂಕರ್ ಮಿಜಾರ್, ಪ್ರೇಮಾನಂದ ಶೆಟ್ಟಿ, ವಸಂತ ಜೆ.ಪೂಜಾರಿ, ಸುಧಾಕರ ಜೋಷಿ, ಜಗದೀಶ್ ಶೆಟ್ಟಿ, ರಮೇಶ್ ಕಂಡೆಟ್ಟು, ಭಾಸ್ಕರಚಂದ್ರ ಶೆಟ್ಟಿ, ಶ್ರೀನಿವಾಸ ಶೇಟ್, ಪ್ರಭಾಮಾಲಿನಿ, ರಾಜೇಂದ್ರ, ಪೂರ್ಣಿಮಾ, ಪೂರ್ಣಿಮಾ ರಾವ್, ಚರಿತ ಪೂಜಾರಿ, ಹರಿಣಿ, ಕಾತ್ಯಾಯಿನಿ ಸೇರಿದಂತೆ ಹಲವು ಕಾರ್ಯಕರ್ತರು ಹಾಜರಿದ್ದರು.