ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ವಿಜಯ್ ಕುಮಾರ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮೊಹಮ್ಮದ್ ಜುಲ್ಫಿಕರ್ ನವಾಜ್, ಸುರತ್ಕಲ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಚಂದ್ರಪ್ಪ, ಡಿಸಿ ಕಚೇರಿಯ ಮಾಹಿತಿ ಅಧಿಕಾರಿ ಉಸ್ತುವಾರಿ ಬೀಮಾ ನಾಯಕ್ ಪಾಲ್ಗೊಂಡಿದ್ದರು. ಐಒಸಿಎಲ್, ಎಚ್ಪಿಸಿಎಲ್, ಬಿಪಿಸಿಎಲ್, ಒಎಂಪಿಎಲ್, ಪಿಎಂಎಚ್ಬಿಎಲ್, ಬಿಎಎಸ್ಎಫ್, ಎಂಎಸ್ಇಜೆಡ್ ಪ್ರತಿನಿಧಿಗಳು ಅಭಿಪ್ರಾಯಗಳನ್ನು ಮಂಡಿಸಿದರು.