‘ಹಿರಿಯ ಕಬಡ್ಡಿ ಆಟಗಾರ ಸಿ.ಹೊನ್ನಪ್ಪ ಗೌಡ ಅವರನ್ನು ಸೇರಿದಂತೆ ಅಧಿಕಾರಿಗಳಾದ ಈಶ್ವರ್ ಅಂಗಡಿ, ಎಸ್.ಕೆ.ಮಂಜುನಾಥ್, ಮಹಮ್ಮದ್ ಇಸ್ಮಾಯಿಲ್, ಕೆ.ಎ.ಲಕ್ಷ್ಮೀನಾರಾಯಣ, ರಾಮಚಂದ್ರ, ಚಂದ್ರ ಶೇಖರ್, ಅನಿಲ್ ಹೊಸಮನಿ ಅವರನ್ನು ಹಾಗೂ ಬಾಗಲಕೋಟೆ, ಬಿಎಮ್ಟಿಸಿ, ಬೆಂಗಳೂರು ಮಾರುತಿ, ಬಸವನಗುಡಿ ಕಬಡ್ಡಿ ಕ್ಲಬ್ ತಂಡಗಳನ್ನು ಅಮಾನತು ಮಾಡಲಾಗಿದೆ’ ಎಂದು ಅವರು ತಿಳಿಸಿದರು.