ಫಾದರ್ ಐವಾನ್ ಪೀಟರ್ ಕಾರ್ಡೆರೊ (ಅರ್ವ), ಫಾದರ್ ವಿಜಯ್ ಮೊಂತೆರೊ (ಬಣಕಲ್, ಮೂಡಿಗೆರೆ, ಚಿಕ್ಕಮಗಳೂರು), ಫಾದರ್ ವಿವೇಕ್ ದೀಪಕ್ ಪಿಂಟೊ (ಮಡಂತ್ಯಾರು), ಫಾದರ್ ಜಾನ್ಸನ್ ಡೆಂಜಿಲ್ ಪಿರೇರಾ (ವಾಮಂಜೂರು), ಮತ್ತು ಫಾದರ್ ವಿವಿಯನ್ ನಿಶಾಂತ್ ರೋಡ್ರಿಗಸ್ (ಕೊಲ್ಲಂಗಾಣ) ಅವರು ನೂತನ ಧರ್ಮಗುರುಗಳಾಗಿ ಆಯ್ಕೆಯಾದರು.