ಏಕಮುಖ ಸಂಚಾರ: ಉಡುಪಿಯಿಂದ ಮಂಗಳೂರಿಗೆ ತೆರಳುವ ವಾಹನಗಳನ್ನು ನೇರವಾಗಿ ಪಡುಬಿದ್ರಿ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುವ ವಾಹನಗಳನ್ನು ಪಡುಬಿದ್ರಿ, ಕಾರ್ಕಳ ರಸ್ತೆ, ಮುದರಂಗಡಿ, ಶಿರ್ವ, ಕಟಪಾಡಿ ಹಾಗೂ ಕಾಪು, ಉಚ್ಚಿಲ ಮೂಲಕ ಸುತ್ತು ಬಳಸಿ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು.