‘ಈ ಶೈಕ್ಷಣಿಕ ವರ್ಷದಲ್ಲಿ 3 ಮಕ್ಕಳು ಮಾತ್ರ ದಾಖಲಾತಿ ಆಗಿದ್ದು, ಅವರನ್ನು ಹತ್ತಿರದ ಶಾಲೆಗೆ ದಾಖಲು ಮಾಡಲಾಗಿದೆ. ವಿದ್ಯಾರ್ಥಿಗಳ ಕೊರತೆ ಕಾರಣದಿಂದ ಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ವಿದ್ಯಾರ್ಥಿಗಳ ದಾಖಲಾತಿ ಆದರೆ ಶಾಲೆಯನ್ನು ಮರು ಪ್ರಾರಂಭಿಸಲಾಗುವುದು’ ಎಂದು ಕಡಬ ಕ್ಷೇತ್ರ ಪ್ರಭಾರ ಶಿಕ್ಷಣಾಧಿಕಾರಿ ಲೋಕೇಶ್ ತಿಳಿಸಿದ್ದಾರೆ.