ವರ್ಗಾವಣೆ ವಿವರ: ಲೋಕೇಶ್ ಎ.ಸಿ.– ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆ, ಗೋಪಾಲಕೃಷ್ಣ ಭಟ್ ಬಿ.– ಮಂಗಳೂರು ಪೂರ್ವ ಸಂಚಾರ ಠಾಣೆ, ಶಾಂತಾರಾಂ– ಮಂಗಳೂರು ಪೂರ್ವ (ಕದ್ರಿ) ಠಾಣೆ, ಮಾರುತಿ ಗಣಪತಿ ನಾಯಕ್– ನಗರ ಅಪರಾಧ ದಾಖಲೆಗಳ ವಿಭಾಗ, ಮೋಹನ್ ಕೊಟ್ಟಾರಿ– ಮಂಗಳೂರು ನಗರ ಉತ್ತರ ಸಂಚಾರ ಠಾಣೆ, ಅಜ್ಮತ್ ಅಲಿ– ಪಣಂಬೂರು ಠಾಣೆ, ರಾಘವ ಪಡೀಲ್– ಕಾವೂರು ಠಾಣೆ.