ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: 31 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Last Updated 24 ಏಪ್ರಿಲ್ 2018, 9:39 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಸೋಮವಾರ 31 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಜಗಳೂರು: ಎಚ್‌.ಜಿ.ಕೃಷ್ಣಮೂರ್ತಿ (ಬಿಜೆಪಿ), ಎಸ್‌.ವಿ. ರಾಮಚಂದ್ರ, ಎಸ್‌. ಇಂದಿರಾ, ಎ.ಎಲ್. ಪುಷ್ಪಾ (ಪಕ್ಷೇತರ), ಎಚ್‌.ಪಿ.ರಾಜೇಶ್‌ (ಕಾಂಗ್ರೆಸ್)

ಹರಿಹರ: ಬಿ.ಪಿ. ಹರೀಶ್‌ (ಬಿಜೆಪಿ), ಎಸ್. ರಾಮಪ್ಪ (ಕಾಂಗ್ರೆಸ್), ಎಚ್‌.ಎಸ್‌. ಶಿವಶಂಕರ್ (ಜೆಡಿಎಸ್), ಎಲ್‌. ತಿಪ್ಪೇಶ್, ಬಿ. ಬೀರಪ್ಪ, ಎಚ್‌.ನಾಗರಾಜ ಪಾಳೇಗಾರ್ (ಪಕ್ಷೇತರರು)

ದಾವಣಗೆರೆ ಉತ್ತರ: ಎಸ್‌.ಎಸ್‌. ಮಲ್ಲಿಕಾರ್ಜುನ (ಕಾಂಗ್ರೆಸ್), ಬಿ.ವಿ. ತಿಪ್ಪೇಸ್ವಾಮಿ (ಪಕ್ಷೇತರ), ಎಂ. ಆನಂದ (ಜೆಡಿಎಸ್) ದಾವಣಗೆರೆ ದಕ್ಷಿಣ: ಎಚ್.ಬಿ. ರಿಜ್ವಾನ್ ಸಾಬ್ (ಜನಹಿತ ಪಕ್ಷ), ಜೆ.ಅಮಾನುಲ್ಲಾ ಖಾನ್ (ಜೆಡಿಎಸ್‌), ಎಚ್.ಎಸ್. ನಾಗರಾಜ್ (ಬಿಜೆಪಿ), ಶಾಮನೂರು ಶಿವಶಂಕರಪ್ಪ (ಕಾಂಗ್ರೆಸ್‌), ಕೆ.ಎಲ್‌.ರಾಘವೇಂದ್ರ (ಆಮ್ ಆದ್ಮಿ ಪಾರ್ಟಿ)

ಮಾಯಕೊಂಡ: ಶೀಲಾ ನಾಯ್ಕ (ಜೆಡಿಎಸ್‌), ಎಚ್. ಆನಂದಪ್ಪ (ಪಕ್ಷೇತರ), ಕೆ.ಎಸ್. ಬಸವರಾಜ (ಕಾಂಗ್ರೆಸ್), ಪ್ರೊ.ಲಿಂಗಣ್ಣ (ಬಿಜೆಪಿ)

ಚನ್ನಗಿರಿ: ವಿಜಯಕುಮಾರ್ ಪಾಟೀಲ್ (ಪಕ್ಷೇತರ), ಮಾಡಾಳು ವಿರೂಪಾಕ್ಷಪ್ಪ (ಬಿಜೆಪಿ), ಎಂ.ಬಿ. ವೀರಭದ್ರಪ್ಪ (ಪಕ್ಷೇತರ), ರಮೇಶ್ (ಜೆಡಿಎಸ್), ರುದ್ರೇಶ್ (ರಾಜ್ಯ ರೈತ ಸಂಘ).

ಹೊನ್ನಾಳಿ: ಶಾಂತನಗೌಡ (ಕಾಂಗ್ರೆಸ್‌), ಎ.ಕೆ.ಮಂಜುನಾಥ, ಇಕ್ಬಾಲ್ (ಪಕ್ಷೇತರರು) ನಾಮಪತ್ರ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT