ಪ್ರಜ್ಞಾ ಸಲಹಾ ಕೇಂದ್ರದ ಸಂಸ್ಥಾಪಕಿ, ನಿರ್ದೇಶಕಿ ಪ್ರೊ.ಹಿಲ್ಡಾ ರಾಯಪ್ಪನ್ ಮಾತನಾಡಿ, ‘ಸ್ವಾಧಾರಗೃಹ ನಮ್ಮ 18 ವರ್ಷಗಳ ಕನಸು. ಇದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಂದ ಶಿಲಾನ್ಯಾಸಗೊಳ್ಳುವ ಮೂಲಕ ನನಸಾಗುತ್ತಿದೆ’ ಎಂದರು.
ಎಂಆರ್ಪಿಎಲ್ನ ಎನ್.ಸುಬ್ರಾಯ ಭಟ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಉಸ್ಮಾನ್ ಎ., ಇನ್ಫೊಸಿಸ್ನ ಫೆಸಿಲಿಟೆಟರ್ ಉಸ್ತುವಾರಿ ಧೀರಜ್ ಹೆಜಮಾಡಿ, ವಾಸ್ತುಶಾಸ್ತ್ರಜ್ಞ ಕ್ರಿಸ್ಟೋಫರ್ ನೊರೊನ್ಹ, ಮುರಳಿಕೃಷ್ಣ, ಶೀನ ಶೆಟ್ಟಿ, ಕುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜಾ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಸದಸ್ಯ ನವೀನ್ ಬಲಪಾಡಿ, ಪಿಡಿಒ ಕೇಶವ ಇದ್ದರು. ಧನಲಕ್ಷ್ಮಿ ಗಟ್ಟಿ ನಿರೂಪಿಸಿದರು. ವಿಲಿಯಂ ಸ್ಯಾಮುವೆಲ್ ವಂದಿಸಿದರು.