ಸೋಮವಾರ, 9 ಮಾರ್ಚ್ 2026
×
ADVERTISEMENT

ಮಂಗಳೂರು: ‘ಪ್ರಜಾಸೌಧ’ ಆಜುಬಾಜಿನಲ್ಲೇ ಸಮಸ್ಯೆ

Published : 22 ಜೂನ್ 2025, 5:59 IST
Last Updated : 22 ಜೂನ್ 2025, 5:59 IST
ADVERTISEMENT
ಫಾಲೋ ಮಾಡಿ
Comments
ವಾರ್ಡ್‌ನ ವಿಶೇಷ
ನೂತನ ಜಿಲ್ಲಾ ಕಚೇರಿಗಳ ಸಂಕೀರ್ಣ ‘ಪ್ರಜಾ ಸೌಧ’, ಕಂಕನಾಡಿ ಜಂಕ್ಷನ್ ರೈಲು ನಿಲ್ದಾಣ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿಗಳಿರುವ ವಾರ್ಡ್ ಇದು. ವಿಜಯನಗರ, ಪಕ್ಕಲಡ್ಕ, ಧೂಮಲಚ್ಚಿಲ್‌, ಭಟ್ರ ಗೇಟ್‌, ಕರ್ಮಾರ್‌, ಕಳ್ವೆರೆ ಗುರಿ ಮೊದಲಾದ ಪ್ರದೇಶಗಳು ಇಲ್ಲಿವೆ. ಮಹಾಕಾಳಿ ಭಜನಾಮಂದಿರ ಹಾಗೂ ಬಜಾಲ್ ಪಕ್ಕಲಡ್ಕದ ಹೋಲಿ ಸ್ಪಿರಿಟ್ ಚರ್ಚ್, ವಿಜಯನಗರದ ಮಸೀದಿ ಇಲ್ಲಿರುವ ಪ್ರಮುಖ ಧಾರ್ಮಿಕ ಕೇಂದ್ರಗಳು. ಐದು ಅಂಗನವಾಡಿಗಳು, ಬಜಾಲ್‌ನಲ್ಲಿ ಕಳ್ವೆರೆಗುರಿಯಲ್ಲಿ ಸರ್ಕಾರಿ ಶಾಲೆಗಳು ಇಲ್ಲಿವೆ.
ಅಳಪೆ ದಕ್ಷಿಣವೂ ಸೇರಿ ಆಸು ಪಾಸಿನಲ್ಲೆಲ್ಲೂ ಪಾಲಿಕೆಯ ಮಾರುಕಟ್ಟೆ ಸಂಕೀರ್ಣ ಇಲ್ಲ. ಇಲ್ಲಿನವರು ಕಂಕನಾಡಿ, ಕದ್ರಿ ಅಥವಾ ಸೆಂಟ್ರಲ್ ಮಾರುಕಟ್ಟೆಗೆ ಹೋಗಬೇಕಿದೆ. ಬಜಾಲ್‌ ಕೇಂದ್ರಿತವಾಗಿ ಮಾರುಕಟ್ಟೆ ಸಂಕೀರ್ಣ ನಿರ್ಮಿಸಲಿ
-ಮುನೀರ್, ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT