ಋಣಮುಕ್ತ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಮಂಜುನಾಥ್, ಪುತ್ತೂರಿನ ಸಿಪಿಐಎಂ ಮುಖಂಡ ವಕೀಲ ಪಿ.ಕೆ.ಸತೀಶನ್, ಪುತ್ತೂರು ತಾಲ್ಲೂಕು ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಸುಧಾ ಎಕ್ಕಡ, ಕಾರ್ಯದರ್ಶಿ ರಂಜಿತಾ, ಗೌರವಾಧ್ಯಕ್ಷೆ ವೇದಾ ಕೊಳ್ತಿಗೆ, ಕಡಬ ತಾಲ್ಲೂಕು ಘಟಕದ ಅಧ್ಯಕ್ಷೆ ರೇವತಿ, ಬೀಡಿ ಕಾರ್ಮಿಕರ ಸಂಘಟನೆಯ ಮುಖಂಡರಾದ ಈಶ್ವರಿ ಪದ್ಮುಂಜ, ನೆಬಿಸಾ, ಕಾರ್ಮಿಕ ಮುಖಂಡ ಜಯರಾಮ ಮಯ್ಯ, ಹಮೀದ್, ರಮೀಜ್ ಇದ್ದರು.