ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ಮಾಜಿ ಶಾಸಕ ಜೆ.ಆರ್. ಲೋಬೊ, ಕಳ್ಳಿಗೆ ತಾರಾನಾಥ ಶೆಟ್ಟಿ, ವಿನಯ್ರಾಜ್, ಪ್ರವೀಣಚಂದ್ರ ಆಳ್ವ, ಟಿ.ಕೆ. ಸುಧೀರ್, ಅಪ್ಪಿ, ಆಶಿತ್ ಪಿರೇರಾ, ಆಶಾ ಡಿಸಿಲ್ವ, ರಮಾನಂದ, ಸಲೀಂ, ವಿಶ್ವಾಸ್ಕುಮಾರ್ ದಾಸ್, ನೀರಜ್ಪಾಲ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.