ಮುಖಂಡರಾದ ಎಸ್.ಪಿ. ಆನಂದ, ಅಶೋಕ್ ಕೊಂಚಾಡಿ ಮಾತನಾಡಿದರು. ನಾಯಕರಾದ ಗಿರಿಯಪ್ಪ ಎಸ್, ಹರೀಶ್ ಪಣಂಬೂರು, ನಾರಾಯಣ ಉಳ್ಲಾಲ್, ಸದಾನಂದ ಬೊಂದೇಲ್, ರಮೇಶ್ ಕೊಂಚಾಡಿ, ಜಗದೀಶ್ ಪಾಂಡೇಶ್ವರ, ಸುಧಾಕರ ಬೋಳೂರು, ರಮೇಶ್ ಕಾವೂರು, ರಾಕೇಶ್ ಕುಂದರ್, ಪ್ರೇಮ್ ಬಳ್ಳಾಲ್ಬಾಗ್, ರುಕ್ಮಯ್ಯ ಅಮೀನ್, ಗೀತಾ ಕರಂಬಾರು, ಪದ್ಮನಾಭ ನರಿಂಗಾನ, ಶಿವಾನಂದ ಬಳ್ಳಾಲ್ಬಾಗ್ ಇದ್ದರು. ಪ್ರತಿಭಟನೆಯ ಬಳಿಕ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.