ಸಮಿತಿ ಗೌರವಾಧ್ಯಕ್ಷರಾದ ರಾಜಶೇಖರ್ ಕೋಟ್ಯಾನ್ ಮತ್ತು ಜಯಂತ್ ನಡುಬೈಲು, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಕಾರ್ಯದರ್ಶಿ ಚಂದ್ರಹಾಸ ಉಚ್ಚಿಲ್, ಜನಾರ್ದನ ಪೂಜಾರಿ ಪಡುಮಲೆ, ಗೋಪಿನಾಥ್ ಬಗಂಬಿಲ, ಗಣೇಶ್ ಗಂಜಿಮಠ, ಧನಂಜಯ ಮಟ್ಟು, ಸದಾನಂದ ಪೂಜಾರಿ ಬರಿಮಾರ್, ದೀಪಕ್ ಸಜಿಪ, ಪುರುಷೋತ್ತಮ ಕುಪ್ಪೆಪದವು, ಶಶಿಧರ್ ಕಿನ್ನಿಮಜಲು, ಭಾಸ್ಕರ ಸಾಲಿಯಾನ್ ಮುಂಬೈ, ಸೂರ್ಯಕಾಂತ ಸುವರ್ಣ ಮುಂಬೈ, ಚಂದ್ರಕಾಂತ ಶಾಂತಿವನ, ನಾರಾಯಣ ಮಚ್ಚಿನ ಇದ್ದರು.