ಜಂಇಯ್ಯತುಲ್ ಖುತಬಾ ಪುತ್ತೂರು ವಲಯದ ಪ್ರಧಾನ ಕಾರ್ಯದರ್ಶಿ ನಝೀರ್ ಅಝ್ಹರಿ ಬೊಳ್ಮಿನಾರ್ ಮಾತನಾಡಿದರು.
ಕೆಐಸಿ ಮುದರ್ರಿಸ್ ಇಸ್ಮಾಯಿಲ್ ಮದನಿ ಕೊಡಿಪ್ಪಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಅಶ್ರಫ್ ದಾರಿಮಿ ಸಂಟ್ಯಾರ್
ಹಸನ್ ಬಾಖವಿ ಮುಕ್ರಂಪಾಡಿ, ಸಿದ್ದೀಕ್ ಫೈಝಿ ಕೊಳ್ತಿಗೆ, ಮುಫತ್ತಿಶ್ ಹನೀಫ್ ಮುಸ್ಲಿಯಾರ್, ಸತ್ತಾರ್ ಕೌಸರಿ ಮತ್ತಿತರ ಉಲಮಾ ಉಮರಾ ನಾಯಕರು ಇದ್ದರು.