ಚಂದ್ರಮಂಡಲ ರಥ ಮೆರವಣಿಗೆ ಉದ್ಘಾಟನೆಯ ವೇಳೆ ಚಾರ್ವಾಕ ಕಾಸ್ಪಾಡಿ ಕಪಿಲೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ. ಧರ್ಮಪಾಲ ಕರಂದ್ಲಾಜೆ ಮತ್ತು ಸಮಿತಿ ಸದಸ್ಯರು, ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸಂಜೀವ ನಾಯಕ್, ಯು.ಪಿ. ರಾಮಕೃಷ್ಣ, ವಕೀಲ ಚಿದಾನಂದ ಬೈಲಾಡಿ, ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು, ಚಂದ್ರಶೇಖರ ರಾವ್ ಬಪ್ಪಳಿಗೆ, ಪುತ್ತೂರು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಶಿವರಾಮ್ ಎಚ್.ಡಿ, ಅಮರ ಕಾಸ್ಪಾಡಿ ದೈವಸ್ಥಾನದ ಅಧ್ಯಕ್ಷ ಕುಸುಮಾಧರ ರೈ, ಮೋನಪ್ಪ ಗೌಡ, ನಗರಸಭಾ ಸದಸ್ಯೆ ಗೌರಿ ಬನ್ನೂರು ಮತ್ತಿತರರು ಇದ್ದರು.