ಪುರಾಣ ರಸಪ್ರಶ್ನೆ ಸ್ಪರ್ಧೆಯಲ್ಲಿ ಶ್ಯಾವ್ಯ ವೈ. ಹಾಗೂ ಆದ್ಯಂತ್ ಅಡೂರು ಪ್ರಥಮ, ಸುಶಾಂತ್ ಮಾಲೆಂಕಿ ದ್ವಿತೀಯ ಹಾಗೂ ಸಂಭ್ರಮ ಸರಳಾಯ ತೃತೀಯ ಬಹುಮಾನ ಪಡೆದರು. ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷೆ ಸತ್ಯಪ್ರೇಮಾ ಭಾರಿತ್ತಾಯ, ವಲಯ ಅಧ್ಯಕ್ಷ ನೂಜಿಬೆಟ್ಟು ವೆಂಕಟಕೃಷ್ಣ ಕಾರಂತ, ಮುಖಂಡರಾದ ಶ್ರೀಪ್ರಸಾದ ಭಾರಿತ್ತಾಯ, ರಾಜಾರಾಮ ಸರಳಾಯ, ಶ್ರೀಪತಿ ಎಂ, ರವಿರಾಜ ಕೇಕುಣ್ಣಾಯ, ಸತ್ಯನಾರಾಯಣ ಮನೊಳಿತ್ತಾಯ, ಸೀತಾರಾಮ ಕುಂಜತ್ತಾಯ, ಪ್ರೀತಿ ಸರಳಾಯ, ಪ್ರಶಾಂತ ರಾಜ ವಿ. ತಂತ್ರಿ ಭಾಗವಹಿಸಿದ್ದರು.