ಪುತ್ತೂರು ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ ಅವರು ಸಹಿ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಎಬಿವಿಪಿ ವಿವೇಕಾನಂದ ಕಾಲೇಜು ಘಟಕದ ಅಧ್ಯಕ್ಷ ಮನೀಷ್ ಕುಲಾಲ್, ಕಾರ್ಯದರ್ಶಿ ಹರ್ಷಿತ್, ಮುಖಂಡರಾದ ನಿಶಾಂತ್, ನಿತೇಶ್, ಶಶಾಂತ್, ಪ್ರಾಣೇಶ್, ಮನೀಷ್, ಕಿಶನ್, ಅಶ್ವಿನ್, ದೀಕ್ಷಿತ್, ಜಗದೀಶ್, ಸಿಂಧು ಇದ್ದರು.