ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಮಂಗಳೂರು | ಕಚ್ಚಿದರೂ ಹಾವು; ತಡೆಯಬಹುದು ಸಾವು

ಮಳೆಗಾಲದಲ್ಲಿ ಹೆಚ್ಚುತ್ತದೆ ಹಾವುಗಳ ಸಂಚಾರ, ವಿಷಯುಕ್ತ ಹಾವು ಕಡಿತ ತಡೆಯಲು ವಹಿಸಬೇಕು ಮುನ್ನೆಚ್ಚರ, ಸ್ವಲ್ಪ ಎಚ್ಚರ ತಪ್ಪಿದರೂ ಜೀವಕ್ಕೆ ಸಂಚಕಾರ
Published : 2 ಜೂನ್ 2025, 6:56 IST
Last Updated : 2 ಜೂನ್ 2025, 6:56 IST
ಫಾಲೋ ಮಾಡಿ
Comments
ಹಾವು ಕಚ್ಚಿದರೆ ಅದಕ್ಕೆ ಈಗ ಚಿಕಿತ್ಸೆ ಲಭ್ಯ. ಚಿಕಿತ್ಸೆ ಬಗ್ಗೆ ನೀವೇ ನಿರ್ಧಾರ ಕೈಗೊಳ್ಳಬೇಡಿ. ಅದನ್ನು ವೈದ್ಯರಿಗೆ ಬಿಡಿ. ಕಾಲಹರಣ ಮಾಡದೆ ಸಮೀಪದ ಪಿಎಚ್‌ಸಿ ಅಥವಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ
ಡಾ.ನವೀನಚಂದ್ರ ಕುಲಾಲ್ ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ
ಮಳೆಗಾಲದಲ್ಲಿ ಮನೆಯ ಸಂದುಗೊಂದುಗಳಲ್ಲಿ ಹಾವು ಸೇರಿಕೊಳ್ಳುವ ಸಾಧ್ಯತೆ ಇದೆ.‌ ಹೊರಗಡೆಯೂ ಹಾವುಗಳ ಸಂಚಾರ ಜಾಸ್ತಿ. ಹಾವು ಕಡಿತಕ್ಕೆ ಒಳಗಾಗುವುದನ್ನು ತಪ್ಪಿಸಲು ಮುನ್ನೆಚ್ಚರಿಕೆ ವಹಿಸಬೇಕು
ಗುರುರಾಜ್ ಸನಿಲ್ ಉರಗಸ್ನೇಹಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT