ದೇವಳಕ್ಕೆ ಆಗಮಿಸಿದ ಇವರನ್ನು ಶ್ರೀ ದೇವಳದ ಆಡಳಿತ ಮಂಡಳಿ ಸದಸ್ಯ ಕೃಷ್ಣಮೂರ್ತಿ ಭಟ್ ಸ್ವಾಗತಿಸಿದರು. ಬಳಿಕ ಕುಲ್ಕುಂದ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ತೆರಳಿದೇವರ ದರ್ಶನ ಪಡೆದರು. ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಏನೆಕಲ್, ಪ್ರಶಾಂತ್ ರೈ ಅವರ ಪತ್ನಿ ವಜ್ರೇಶ್ವರಿ.ಪಿ.ರೈ, ಮಗ ಶತಾಯು, ಕಬಡ್ಡಿ ಆಟಗಾರ ಪುರುಷೋತ್ತಮ್, ಕ್ರೀಡಾಳು ಅಮೃತಾ ಏನೆಕಲ್ ಉಪಸ್ಥಿತರಿದ್ದರು.