ನೇಮಕಾತಿ ಪ್ರಶ್ನಿಸಿದ್ದ ನರೇಶ್ ಶೆಣೈ, ‘ರವೀಂದ್ರನಾಥ ಕಾಮತ್ ಅವರು ಮೃತ ವ್ಯಕ್ತಿಯ ಪರ ವಕೀಲರಾಗಿದ್ದು, ಅವರ ಮೃತಪಟ್ಟ ಬಳಿಕ ದೂರು ನೀಡಿರುವ ತಂದೆ ರಾಮಚಂದ್ರ ಬಾಳಿಗ ಮತ್ತು ಸಹೋದರಿ ಅನುರಾಧ ಬಾಳಿಗ ಪರ ವಕೀಲರಾಗಿದ್ದರು. ಅಲ್ಲದೇ ಮೃತ ಬಾಳಿಗ ಪರವಾಗಿ ಹಲವು ಬಾರಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ’ ಎಂದು ತಿಳಿಸಿದ್ದರು.