ಜಿಲ್ಲಾ ಘಟಕದ ಅಧ್ಯಕ್ಷ ಮಹಮ್ಮದ್ ಮುಸ್ತಾಫ, ಜಿಲ್ಲಾ ಖಜಾಂಚಿ ಆಸಿಫ್, ಕೊಕ್ಕಡ ವಲಯ ಅಧ್ಯಕ್ಷ ಶಿವಪ್ಪ ಪೂಜಾರಿ, ಕಾರ್ಯದರ್ಶಿ ಶಮೀರ್, ಖಜಾಂಜಿ ನವಾಜ್, ಉಮರ್, ಸಿನಾನ್, ಕಾರ್ಮಿಕ ಮುಖಂಡರಾದ ಎಲ್. ಮಂಜುನಾಥ್, ಜಯರಾಮ ಮಯ್ಯ, ಪಂಚಾಯಿತಿ ಮಾಜಿ ಸದಸ್ಯರಾದ ಶ್ಯಾಮರಾಜ್, ನೆಬಿಸಾ, ಧನಂಜಯ ಗೌಡ, ಮಹಮ್ಮದ್ ಅನಸ್, ಸಂಜೀವ ನಾಯ್ಕ, ಜಯಶ್ರೀ, ರಾಮಚಂದ್ರ, ಲಾರೆನ್ಸ್, ಭವ್ಯಾ, ಜಯಂತ ಪಂಜುರ್ಳಿಕೋಡಿ ಇದ್ದರು.