ಬಿಷಪ್ ದೀಕ್ಷೆ ಆರಾಧನಾ ಕಾರ್ಯಕ್ರಮದಲ್ಲಿ ಸಿಎಸ್ಐನ ಡೆಪ್ಯುಟಿ ಮಾಡರೇಟರ್ ಡಾ. ರೂಬೆನ್ ಮಾರ್ಕ್, ಮಹಾ ಕಾರ್ಯದರ್ಶಿ ಸಿ. ಫರ್ನಾಂಡಿಸ್ ರತೀನರಾಜ, ಕೊಯಂಬತ್ಊರು ಡಯಾಸಿಸ್ ಬಿಷಪ್ ತಿಮೋಥಿ ರವಿಂದರ್, ಕೊಲ್ಲಂ ಕೊಟ್ಟಾರಕರ ಡಯಾಸಿಸ್ನ ಬಿಷಪ್ ಡಾ. ಒಮ್ಮನ್ ಜಾರ್ಜ್, ಕರ್ನಾಟಕ ಉತ್ತರ ಡಯಾಸಿಸ್ನ ಬಿಷಪ್ ಮಾರ್ಟಿನ್ ಸಿ. ಬೋರ್ಗೈ, ಮಾಡರೇಟರ್ಸ್ ಕಾರ್ಯದರ್ಶಿ ರೋಹನ್ ಪುಷ್ಪರಾಜನ್ ಇದ್ದರು.