ಈ ಬಾರಿ ಅಕಾಲಿಕ ಮಳೆಯ ಪರಿಣಾಮ ಮಾವು ಇಳುವರಿ ಕುಸಿದಿದೆ. ವಿಪರೀತ ಬಿಸಿಲಿಗೆ ಮಾವಿನ ಕಾಯಿಯಲ್ಲಿ ಜಿಡ್ಡು ರೋಗ ಕಂಡು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮಾವಿನ ಹಣ್ಣುಗಳ ದರದಲ್ಲೂ ಶೇ 50 ರಷ್ಟು ಹೆಚ್ಚಳವಾಗಿದೆ. ಮಾವು ಬೆಳೆಗಾರರ ಸಂಕಷ್ಟಕ್ಕೆ ಕೂಡಲೇ ಸರ್ಕಾರ ಧಾವಿಸಬೇಕು ಮಾವು ಬೆಳೆಗಾರ ವೀರೇಶ ದಲಾಲಿ ಒತ್ತಾಯಿಸಿದರು.