<p>ಉಳ್ಳಾಲ: ಇಲ್ಲಿನ ಬ್ರಹ್ಮಶ್ರೀ ಬಿಲ್ಲವ ವೇದಿಕೆ ವತಿಯಿಂದ ಮೇ 24ರಂದು ನಡೆಯುವ ‘ದತ್ತು ಸ್ವೀಕಾರ’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಯನ್ನು ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವೇದಿಕೆಯ ಗೌರವ ಅಧ್ಯಕ್ಷ ಎ.ಜೆ.ಶೇಖರ್ ಬಿಡುಗಡೆಮಾಡಿದರು.</p>.<p>ವೇದಿಕೆ ಅಧ್ಯಕ್ಷ ಕೆ.ಟಿ.ಸುವರ್ಣ, ಪ್ರಮುಖರಾದ ಸತೀಶ್ ಕರ್ಕೇರ, ಆನಂದ್ ಅಸೈಗೋಳಿ, ಲಕ್ಷ್ಮಣ್ ಪೂಜಾರಿ, ಹರೀಶ್ ಮುಂಡೋಲಿ, ಹರೀಶ್ ಅಂಬ್ಲಮೊಗೇರು, ಭಗವಾನ್ ದಾಸ್, ಸುರೇಶ್ ಪಾಂಡವರ ಕಲ್ಲು, ಪ್ರವೀಣ್ ನೆರಿಯ, ಜಗದೀಶ್ ಕೆರೆಬೈಲ್, ರಾಜೇಶ್ ಯು.ಬಿ. ಕೆರೆಬೈಲ್, ಲೋಕೇಶ್ ಪೂಜಾರಿ, ರಾಜೀವ ಮಾಸ್ಟರ್, ಅಜಿತ್ ಪಜೀರ್, ಸುಭಾಸ್ ಬೋಳಿಯಾರ್, ಪುರುಷೋತ್ತಮ ಅಂಚನ್, ಚಂದ್ರಹಾಸ ಪೂಜಾರಿ, ರಾಜೀವ ಪೂಜಾರಿ ಬಟ್ಯಡ್ಕ, ಹರೀಶ್ ಪೂಜಾರಿ, ವಿವೇಕಾನಂದ ಒಂಬತ್ತುಕೆರೆ, ಜಯಂತ್ ಕಾಪಿಕಾಡ್, ರಾಕೇಶ್ ಬೈಪಾಸ್ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260513-29-1567106905</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉಳ್ಳಾಲ: ಇಲ್ಲಿನ ಬ್ರಹ್ಮಶ್ರೀ ಬಿಲ್ಲವ ವೇದಿಕೆ ವತಿಯಿಂದ ಮೇ 24ರಂದು ನಡೆಯುವ ‘ದತ್ತು ಸ್ವೀಕಾರ’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಯನ್ನು ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವೇದಿಕೆಯ ಗೌರವ ಅಧ್ಯಕ್ಷ ಎ.ಜೆ.ಶೇಖರ್ ಬಿಡುಗಡೆಮಾಡಿದರು.</p>.<p>ವೇದಿಕೆ ಅಧ್ಯಕ್ಷ ಕೆ.ಟಿ.ಸುವರ್ಣ, ಪ್ರಮುಖರಾದ ಸತೀಶ್ ಕರ್ಕೇರ, ಆನಂದ್ ಅಸೈಗೋಳಿ, ಲಕ್ಷ್ಮಣ್ ಪೂಜಾರಿ, ಹರೀಶ್ ಮುಂಡೋಲಿ, ಹರೀಶ್ ಅಂಬ್ಲಮೊಗೇರು, ಭಗವಾನ್ ದಾಸ್, ಸುರೇಶ್ ಪಾಂಡವರ ಕಲ್ಲು, ಪ್ರವೀಣ್ ನೆರಿಯ, ಜಗದೀಶ್ ಕೆರೆಬೈಲ್, ರಾಜೇಶ್ ಯು.ಬಿ. ಕೆರೆಬೈಲ್, ಲೋಕೇಶ್ ಪೂಜಾರಿ, ರಾಜೀವ ಮಾಸ್ಟರ್, ಅಜಿತ್ ಪಜೀರ್, ಸುಭಾಸ್ ಬೋಳಿಯಾರ್, ಪುರುಷೋತ್ತಮ ಅಂಚನ್, ಚಂದ್ರಹಾಸ ಪೂಜಾರಿ, ರಾಜೀವ ಪೂಜಾರಿ ಬಟ್ಯಡ್ಕ, ಹರೀಶ್ ಪೂಜಾರಿ, ವಿವೇಕಾನಂದ ಒಂಬತ್ತುಕೆರೆ, ಜಯಂತ್ ಕಾಪಿಕಾಡ್, ರಾಕೇಶ್ ಬೈಪಾಸ್ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260513-29-1567106905</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>