ಈ ಸಂಶೋಧನಾ ಕೇಂದ್ರದ ಮೂಲಕ ವಿವಿಧ ಔಷಧೀಯ ಸಸ್ಯಗಳ ವಿಶೇಷ ಸಂಶೋಧನೆ ಮಾಡಿ, ಅದರಲ್ಲಿರುವ ರಾಸಾಯನಿಕ ಸಂಘಟನೆಗಳನ್ನು ವಿಘಟಿಸಿ, ಚಿಕಿತ್ಸೆಗೆ ಉಪಯೋಗಿಸುವ ಅಂಶಗಳನ್ನು ಸಂಗ್ರ
ಹಿಸಲಾಗುವುದು. ಇದನ್ನು ಔಷಧಗಳ ಮೂಲಕ ಜನರಿಗೆ ತಲುಪುವಂತೆ ಮಾಡುವುದು ಕೇಂದ್ರದ ಉದ್ದೇಶ
ವಾಗಿದೆ ಎಂದರು. ಸೆಂಟರ್ನ ನಿರ್ದೇಶಕ ಡಾ ಸುಬ್ರಹ್ಮಣ್ಯ ಪದ್ಯಾಣ ಸ್ವಾಗತಿಸಿದರು. ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ. ಸಜಿತ್ ಎಂ, ಸೆಂಟರ್
ಸಂಯೋಜಕರಾದ ಡಾ. ಸೌಮ್ಯಾ ಸರಸ್ವತಿ, ಡಾ ರೋಹನ್ ಫರ್ನಾಂಡಿಸ್, ಡಾ. ಅಂಜಲಿ ಕುಮಾರಿ ಇದ್ದರು.