‘ಕೊಲೆ ರಕ್ತಪಾತವನ್ನು ಸಮರ್ಥಿಸುವವರು, ರಾಜಕೀಯ ಲಾಭಕ್ಕಾಗಿ, ಅಸ್ತಿತ್ವ ಪ್ರದರ್ಶನಕ್ಕಾಗಿ ಮತ್ತು ವ್ಯಾಪಾರಕ್ಕಾಗಿ ವಿವಿಧ ಧರ್ಮ, ಜಾತಿ, ಪಂಗಡ, ಸಮುದಾಯ, ಭಾಷೆಗಳ ಜನರ ನಡುವೆ ಅವಿಶ್ವಾಸ ಮೂಡಿಸುವಂತಹ ಹೇಳಿಕೆ ನೀಡುವವರು ದೇಶದ್ರೋಹಿಗಳು. ಇವರನ್ನು ಒಪ್ಪಿಕೊಳ್ಳುವುದು ಸಮಾಜಕ್ಕೆ ಅಪಾಯಕಾರಿ. ಯಾವುದೇ ಧರ್ಮದವರೂ ಕೊಲೆಯಾಗಬಾರದು. ಯಾರೇ ಕೊಲೆಯಾದರೂ, ಆ ನೋವಿನ ತೀವ್ರತೆ ಅವರನ್ನು ಕಳೆದುಕೊಂಡವರಿಗಷ್ಟೇ ತಿಳಿದಿರುತ್ತದೆ’ ಎಂದರು.