ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಪಿ.ರತ್ನಮ್ಮ, ಪಕ್ಷದ ಮುಖಂಡರಾದ ಸಿದ್ದಮರೀಗೌಡ, ತುಂಗಣಿಪುಟ್ಟಸ್ವಾಮಿ, ಪಂಚಲಿಂಗೇಗೌಡ, ಹೆಗ್ಗನೂರು ಶಿವಕುಮಾರ್, ಶೆಟ್ಟಿಕೆರೆದೊಡ್ಡಿ ರಾಜು, ಬೆಂಕಿ ಶ್ರೀಧರ್, ಮಹೇಶ್, ಸುರೇಶ್, ಪಿಳ್ಳೇಗೌಡ, ಕಾಳೇಗೌಡ, ಪುಟ್ಟಮಾದೇಗೌಡ, ಭೈರಣ್ಣ, ಜೈರಾಮು, ಜೈರಾಮೇಗೌಡ, ಮುತ್ತು, ಶೋಭ, ಗೌರಮ್ಮ ಇದ್ದರು.