ಸಂಜೆ 6ಕ್ಕೆ ಎಚ್.ಶ್ರೀಧರ ಹಂದೆ ನಿರ್ದೇಶನದಲ್ಲಿ ಭಾಗವತ ಉದಯ ಹೊಸಾಳ, ದೇವದಾಸ ರಾವ್ ಕೂಡ್ಲಿ, ಸುದೀಪ ಉರಾಳರ ಹಿಮ್ಮೇಳದಲ್ಲಿ ಕೋಟ ಸುದರ್ಶನ ಉರಾಳ, ಸುಜ ಯೀಂದ್ರ ಹಂದೆ, ಮನೋಜ ಭಟ್ಟ್, ಮಹೇಂದ್ರ ಆಚಾರ್, ರಾಘವೇಂದ್ರ ತುಂಗ, ನವೀನ್ ಮಣೂರು, ಸುಹಾಸ ಕರಬ, ವೆಂಕಟೇಶ ವೈದ್ಯ ಕೊಮೆ, ಆದಿತ್ಯ ಹೆಗಡೆ, ನರಸಿಂಹ ತುಂಗ, ಸಮೀಕ್ಷಿತ್ ಆಚಾರ್, ಸ್ಕಂದ ಅವರಿಂದ ಮಟಪಾಡಿ ಮತ್ತು ಹಾರಾಡಿ ಶೈಲಿಯ ತಾಮ್ರಧ್ವಜ ಕಾಳಗ ಪ್ರದರ್ಶನಗೊಳ್ಳಲಿದೆ ಎಂದು ಸುಜಯೋಂದ್ರ ಹಂದೆ ತಿಳಿಸಿದ್ದಾರೆ.