ಯಕ್ಷಗಾನ ಕ್ಷೇತ್ರದ ಬಾಲ ಹಾಗೂ ಯುವ ಕಲಾವಿದರಾದ ಸಾಯಿಸುಮಾ ನಾವಡ ಕಾರಿಂಜ, ವಿಜೇಶ್ ದೇವಾಡಿಗ ಮಂಗಳಾದೇವಿ, ರಕ್ಷಿತ್ ಪೂಜಾರಿ ಕಾರ್ಕಳ, ಮೈತ್ರಿ ಭಟ್ ಮಾವ್ವಾರು, ವಿನುತಾ ಕೆ. ಗಟ್ಟಿ ಕೈರಂಗಳ, ಟಿ.ಎನ್. ಶ್ರೀರಕ್ಷಾ ಭಟ್ ಕಳಸ, ಕೃತಿ ವಿ. ರಾವ್ ಚಿತ್ರಾಪುರ, ವಿದ್ಯಾ ಭಟ್ ಕುಂಟಿಕಾನಮಠ, ಅನನ್ಯ ಬೆಳ್ತಂಗಡಿ, ಸುಷ್ಮಿತಾ ಆರ್. ಕಳಸ, ಅಭಿನವಿ ಹೊಳ್ಳ ಬೈಕಂಪಾಡಿ, ಸ್ವಸ್ತಿಶ್ರೀ ಕದ್ರಿ, ಖ್ಯಾತಿ ಆರ್. ಬಂಜನ್ ಸುರತ್ಕಲ್, ವಿಧಿಶಾ ಸುರತ್ಕಲ್, ಯಶ್ನ ಸುರತ್ಕಲ್ ಅವರು ನಾಟ್ಯ ಪ್ರಸ್ತುತಿ ನೀಡಿದ್ದಾರೆ.