ಕೆಪಿವೈಸಿ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ಎಸ್., ಜಿಲ್ಲಾ ಘಟಕದ ಉಪಾಧ್ಯಕ್ಷ ಗಿರೀಶ್ ಆಳ್ವ, ಕೆಪಿವೈಸಿ ಕಾರ್ಯದರ್ಶಿ ಗಳಾದ ದೀಪಕ್ ರಾಜಾಹುಲಿ, ಸರ್ಫರಾಜ್ ನವಾಝ್, ನಾಸೀರ್ ಸಾಮಾನಿಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮಾನಂದ ಪೂಜಾರಿ, ಪ್ರಸಾದ್ ಮಲ್ಲಿ, ವೈಭವ ಶೆಟ್ಟಿ, ನವೀದ್ ಅಖ್ತರ್, ಅಭಿನಂದನ್ ಹರೀಶ್, ಹಸನ್ ಫಲ್ನೀರ್, ಅಶ್ವಥ್ ರಾಜ್, ದೀಕ್ಷಿತ್ ಅತ್ತಾವರ, ವಿಶಾಲ್ ಪೂಜಾರಿ, ಆಲ್ವಿನ್, ತುಫೇಲ್, ಅಭಿದೇವ್ ಅರಿಗ, ಸಂಜನ ಛಲವಾದಿ, ನಝೀಪ್, ಅಲ್ ಅಮೀನ್, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಶಾಹುಲ್ ಹಮೀದ್, ಸುನಿಲ್ ಕುಮಾರ್, ಅನಿಲ್ ಪೈ, ಅಶೋಕ್ ಪೂಜಾರ್, ಫಾರೂಕ್ ಪೆರ್ನೆ, ಶ್ರೀಪ್ರಸಾದ್, ರಾಕೇಶ್ ದೇವಾಡಿಗ ಇದ್ದರು.