‘ಶಿಯಾ ಮುಸ್ಲಿಮರು, ಹಿಂದೂಗಳ ಪರವಿದ್ದೇವೆ ಎಂದು ಹೇಳಿದ್ದಾರೆ. ಆದರೆ, ಸುನ್ನಿ ಮುಸಲ್ಮಾನರು ಒಪ್ಪಿಕೊಂಡಿಲ್ಲ. ಈ ದೇಶದಲ್ಲಿ ಹಿಂದೂ –ಮುಸ್ಲಿಂ ಬಾಂಧವ್ಯ ಚೆನ್ನಾಗಿ ಇರಬೇಕೆಂದರೆ, ಅವರೂ ಒಪ್ಪಿಕೊಳ್ಳಬೇಕು. 20 ವರ್ಷ
ಗಳಿಂದ ದತ್ತ ಪೀಠಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ. ಹಿಂದೂ ಹೋರಾಟದ ಮೂಲಕ ಬಂದಂತಹ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ದತ್ತ ಪೀಠವನ್ನು ನಮಗೆ ಒಪ್ಪಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಹೇಳಿದರು.