ನಾಯಕ ಸಮಾಜದ ಗ್ರಾಮಾಂತರ ಘಟಕ ಅಧ್ಯಕ್ಷ ಜಿಗಳಿ ರಂಗಪ್ಪ, ನಗರ ಘಟಕ ಅಧ್ಯಕ್ಷ ಕೆ.ಬಿ.ಮಂಜುನಾಥ್, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ನಗರಸಭೆ ಸದಸ್ಯ ದಿನೇಶ್ ಬಾಬು, ತಾಲ್ಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪಾರ್ವತಿ, ಮುಖಂಡರಾದ ಜಿಗಳಿ ಪ್ರಕಾಶ್, ಎಚ್.ಟಿ.ರಂಗನಾಥ್, ಉಕ್ಕಡಗಾತ್ರಿಯ ಪ್ರಕಾಶ್, ಮಕರಿ ಪಾಲಾಕ್ಷಪ್ಪ, ರಾಜು ಗಂಗಾಧರ್, ರಮೇಸ್, ಭರತ್, ಕೊಕ್ಕನೂರಿನ ಡಿ.ಸೋಮಶೇಖರ್, ಎಚ್.ನಾಗರಾಜ್, ಗದಿಗೆಪ್ಪ, ಭೀಮಣ್ಣ ರಾಜನಹಳ್ಳಿ, ವಾಸನದ ಮಹಾಂತೇಶ್, ರಾಮತೀರ್ಥ ನಾಗರಾಜ್ ಇದ್ದರು.