ಟ್ರಸ್ಟಿಗಳಾದ ಹನುಮಂತರಾವ್ ಸಾವಂತ್, ಎಚ್.ಬಿ. ಗೋಣೆಪ್ಪ, ಬಿ.ಎಚ್. ವೀರಭದ್ರಪ್ಪ, ಸಾಳಂಕಿ ಉಮೇಶ್, ಸೊಪ್ಪಿನವರ ಗುರುರಾಜ್, ಹನುಮಂತ ರಾವ್ ಜಾಧವ್, ದೇವಸ್ಥಾನದ ಕಾರ್ಯಕರ್ತರಾದ ಕವಿರಾಜ್, ಬಾಬು, ಸಾಳಂಕಿ ಬಾಬು, ಕೆ. ಪರಶುರಾಮ್, ಜಾವದ್ ಜಿ. ನಾಗರಾಜ್, ಕರಿಗಾರ್ ಬಸಪ್ಪ, ಅರುಣ್ ದೇವರಹಟ್ಟಿ ಅವರೂ ಉಪಸ್ಥಿತರಿದ್ದರು.