ದಾವಣಗೆರೆ ತಾಲೂಕು ಮಾಗಾನಹಳ್ಳಿ, ಅರಸಾಪುರ, ಕಡ್ಲೇಬಾಳು, ದೊಡ್ಡ ಓಬಜ್ಜಿಹಳ್ಳಿ, ಕೋಡಿ ಕ್ಯಾಂಪ್, ಅಮೃತನಗರ, ಬದಿಯನಾಯ್ಕನ ತಾಂಡಾ, ಹಳೇ ಕಡ್ಲೇಬಾಳು ಗ್ರಾಮಗಳಲ್ಲಿ ನೂರಾರು ಎಕರೆ ಭತ್ತದ ಬೆಳೆಯು ನೆಲ ಕಚ್ಚಿದೆ. ಅಣಬೇರು, ಎಲೆಬೇತೂರು ಗ್ರಾಮಗಳಲ್ಲಿಮನೆಗಳಿಗೆ ನೀರು ನುಗ್ಗಿದ್ದು, ಕುಟುಂಬದವರು ಮನೆಯ ಹೊರಗಡೆ ಕಾಲ
ಕಳೆಯಬೇಕಾಯಿತು.