ರಂಗ ಬಳಗ ತಂಡದ ಡಾ. ಎಂ.ಜಿ. ಈಶ್ವರಪ್ಪ, ಬಾ.ಮ. ಬಸವರಾಜಯ್ಯ, ಪ್ರೊ. ಎ.ಬಿ. ರಾಮಚಂದ್ರಪ್ಪ, ಬಲ್ಲೂರು ರವಿಕುಮಾರ್, ಹೆಗ್ಗೆರೆ ರಂಗಪ್ಪ, ಅನಿಸ್ ಪಾಷಾ, ಸಿದ್ದರಾಜು ಎಸ್.ಎಸ್., ದೇವೇಂದ್ರಪ್ಪ ಕೆ., ಬಿ.ಎನ್. ಮಲ್ಲೇಶ್, ಸುಧಾ ಎಚ್.ಎನ್., ಎಸ್. ಹಾಲಪ್ಪ, ಅಣ್ಣಪ್ಪ, ಇಮ್ತಿಯಾಜ್ ಹುಸೇನ್, ಕೃಷ್ಣಪ್ಪ ನವಿಲೆಹಾಳ್, ಜಯಣ್ಣ ಜಾಧವ್, ಶಂಭುಲಿಂಗಪ್ಪ, ಬಿ.ಟಿ. ಜಾಹ್ನವಿ ಸಹಿತ ಹಲವರು ಸಹಿ ಹಾಕಿರುವ ಈ ಮನವಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಲೋಕೇಶ್ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಯಿತು.