ಕಾರ್ಯಕ್ರದಲ್ಲಿ ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕ, ಎ. ನರಸಿಂಹಮೂರ್ತಿ ರಂಗನಿರ್ದೇಶಕ ಎಂ.ಆರ್. ಭೇರಿ, ವಕೀಲರಾದ ಡಿ.ಎಸ್. ಬಾಬಣ್ಣ, ಅನಿಸ್ ಪಾಶ, ಕಟ್ಟಡ ಕಾರ್ಮಿಕ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್.ಜಿ. ಉಮೇಶ್, ಸ್ಲಂ ಜನಾಂದೋಲನದ ಕರ್ನಾಟಕ ಜಿಲ್ಲಾ ಸಂಚಾಲಕರಾದ ರೇಣುಕಾ ಎಲ್ಲಮ್ಮ, ಶಬ್ಬೀರ್ ಸಾಬ್, ಸಾವಿತ್ರಮ್ಮ, ಪಡಿಯಮ್ಮ ಇದ್ದರು.