ಜಿಲ್ಲಾಧಿಕಾರಿ ತಮ್ಮ ಬೈಕ್ಗೆ ‘ಕೋವಿಡ್ ನಿಯಂತ್ರಣಕ್ಕಾಗಿ ತಪ್ಪದೆ ಲಸಿಕೆ ಪಡೆಯಿರಿ’ ಸಂದೇಶವುಳ್ಳ ಫಲಕ
ವನ್ನು ಅಳವಡಿಸಿಕೊಂಡರೆ, ‘ಹೆಲ್ಮೆಟ್ಬಳಸಿ ಚಾಲನೆ ಮಾಡಿ’, ‘ಅಪರಾಧಮುಕ್ತ ಸಮಾಜ ನಿರ್ಮಿಸೋಣ ಬನ್ನಿ’ ಎಂಬ ಸಂದೇಶವುಳ್ಳಫಲಕವನ್ನು ಎಸ್ಪಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಅವರು ‘ಮಕ್ಕಳ ಸಹಾಯವಾಣಿ– 1098’ ಕುರಿತು, ಜಿಲ್ಲಾ ಪಂಚಾಯಿತಿ ಸಿಇಒ ಅವರು, ಬಾಲ ಕಾರ್ಮಿಕ ಪದ್ಧತಿ ನಿಷೇಧದ ಬಗೆಗಿನ ಸಂದೇಶವುಳ್ಳ ಫಲಕ, ಆರ್ಟಿಒ ಶ್ರೀಧರ್ ಮಲ್ಲಾಡ್ ರಸ್ತೆ ಸುರಕ್ಷತೆ ಸಪ್ತಾಹ ಕುರಿತ ಫಲಕ ಹೀಗೆ ಒಬ್ಬೊಬ್ಬ ಅಧಿಕಾರಿ ಒಂದೊಂದು ವಿಚಾರದ ಫಲಕಗಳನ್ನು ಬೈಕ್ಗಳಲ್ಲಿ ಅಳವಡಿಸಿಕೊಂಡಿದ್ದರು.