ಮೆರವಣಿಗೆಯೂ ಲೇಬರ್ ಕಾಲೊನಿಯಿಂದ ಕೆಟಿಜೆ ನಗರ, ವಿದ್ಯಾರ್ಥಿಭವನ, ಎವಿಕೆ ರಸ್ತೆ, ರೇಣುಕಾಮಂದಿರ, ಪಿಬಿ ರಸ್ತೆ, ಗಾಂಧಿವೃತ್ತ, ಜನತಾಹೋಟೆಲ್, ಕಿರುವಾಡಿವೃತ್ತ, ಬಳ್ಳಾರಿ ಪಾರ್ಕ್ ಹಾಗೂ ಶಿವಪ್ಪಯ್ಯ ವೃತ್ತದ ಮುಖಾಂತರ ದೇವಸ್ಥಾನ ತಲುಪಲಿದೆ. ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳು, ನಾದಸ್ವರ, ನಂದಿಕೋಲು, ಜನಪದ ಮೇಳಗಳು ಮೆರಗು ನೀಡಲಿವೆ ಎಂದರು.