ಬಗರ್ಹುಕುಂ ಸಾಗುವಳಿದಾರರಿಗೆ ಅನ್ಯಾಯವಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ನಮೂನೆ 53 ಹಾಗೂ 57ರಡಿ ಇದುವರೆಗೆ ಅರ್ಜಿ ಹಾಕದೇ ಇರುವ ಸಾಗುವಳಿದಾರರು ಅರ್ಜಿ ಸಲ್ಲಿಸಲು ಮತ್ತೆ 1 ವರ್ಷ ಕಾಲಾವಕಾಶ ನೀಡಿದ್ದು, ಅರ್ಜಿ ಹಾಕದಿರುವ ಸಾಗುವಳಿ
ದಾರರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದರು ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿ ಜಿತೇಂದ್ರ, ಚನ್ನಗಿರಿ ವಲಯ ಅರಣ್ಯಾಧಿಕಾರಿ ಸತೀಶ್, ಬಗರ್ಹುಕುಂ ಸಮಿತಿ ಸದಸ್ಯರಾದ ರಾಜೇಶ್ ನೆಲ್ಲಿಹಂಕಲು, ಕೆ.ಸಿ. ಕೆಂಚಪ್ಪ, ಉಮಾ ರಾಜಪ್ಪ, ಶಿರಸ್ತೇದಾರ್ ಮೋಹನ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಯು.ಬಿ. ಉಮೇಶ್ ಕುಮಾರ್ ಇದ್ದರು.