‘ಮೇ 1ರಂದು ಕಿಶೋರ್ ಕುಮಾರ್ ಯಾದವ್ ಅವರ ಖಾತೆಗೆ ₹40ಸಾವಿರ ವರ್ಗಾವಣೆಯಾಗಿದ್ದು, ಉಳಿದ ಹಣ ₹10ಸಾವಿರಂದಂತೆ ನಾಲ್ಕು ಹಾಗೂ ಒಂದು ₹19,500 ಹಣ ಡ್ರಾ ಆಗಿದೆ. ಎಟಿಎಂ ಕಾರ್ಡ್ ನನ್ನ ಬಳಿಯೇ
ಇದ್ದು, ಬ್ಯಾಂಕ್ನಿಂದ ಹೇಗೆ ಸೋರಿಕೆಯಾಗಿದೆ ಎಂಬುದು ನನಗೆ ತಿಳಿಯುತ್ತಿಲ್ಲ’ ಎಂದು ಮಂಜುನಾಥ್ ಅವರು ದಾವಣಗೆರೆ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.