‘ಜೆಡಿಎಸ್ನಲ್ಲಿ ಎಸ್ ಎಂದರೆ ಸಂಘ ಪರಿವಾರ. ಜೆಡಿಎಸ್ಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ ಎಂದು ಕಾಂಗ್ರೆಸ್ನವರು ಹೇಳುತ್ತಾರೆ. ಆದರೆ, ನಾವು ಕಾಂಗ್ರೆಸ್ ಪರವಾಗಿಯೂ ಇಲ್ಲ, ಬಿಜೆಪಿ ಪರವಾಗಿಯೂ ಇಲ್ಲ. ಮೋದಿ, ರಾಹುಲ್ ಗುಲಾಮ ನಾನಲ್ಲ. ನಾನು ಜನರ ಗುಲಾಮ. ರಾಜ್ಯದ ಆರೂವರೆ ಕೋಟಿ ಜನರ ಪರ ಇದ್ದೇವೆ. ಅವರ ರಕ್ಷಣೆಯೇ ನನ್ನ ಗುರಿ’ ಎಂದು ತಿಳಿಸಿದರು.